Home ರಾಜ್ಯ ಸುದ್ದಿ ರೈತರಿಗೆ ಗೋವಿನ ಜೋಳದ ಬೆಳೆಗೆ ಔಷಧಿ ನೀಡುವ ಮಾಹಿತಿ ನೀಡಿದ :ಪಾಟೀಲ

ರೈತರಿಗೆ ಗೋವಿನ ಜೋಳದ ಬೆಳೆಗೆ ಔಷಧಿ ನೀಡುವ ಮಾಹಿತಿ ನೀಡಿದ :ಪಾಟೀಲ

by Laxmikanth Nayak
0 comments

ರೈತರಿಗೆ ಗೋವಿನ ಜೋಳದ ಬೆಳೆಗೆ ಔಷಧಿ ನೀಡುವ ಮಾಹಿತಿ ನೀಡಿದ :ಪಾಟೀಲ
*ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸುಲ್ತಾನ ಗೋವಿನ ಜೋಳದ ಬೀಜ ಹಾಗೂ ಔಷಧಿ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ರೈತರಿಗೆ ಮನದಟ್ಟನೆ ಆಗುವ ರೀತಿಯಲ್ಲಿ ಅಧಿಕಾರಿಗಳಾದ ನಿತೀನ ಪಾಟೀಲ ಹಾಗೂ ರಾಮಗೌಡಾ ಪಾಟೀಲ ಮಾಹಿತಿ ನೀಡಿದರು. ಭಾಗವಹಿಸಿದ ರೈತರಿಗೆ ಲಾಟ್ರಿ ಡ್ರಾ ಏರ್ಪಡಿಸಿದ್ದರು. ಮೊದಲನೇ ಬಹುಮಾನ ಪ್ರವೀಣ ನಾಯಿಕ ಅವರಿಗೆ ಊಟದ ಬಾಕ್ಸ್ ಎರಡನೇ ಬಹುಮಾನ ಸಿದರಾಯ ಮಗದುಮ್ಮ ಅವರಿಗೆ ಔಷಧಿ ಬಾಕ್ಸ್ ಲಭಿಸಿದೆ.ಈ ಸಂದರ್ಭದಲ್ಲಿ ರೈತರಾದ ಸಂತೋಷ ನಾಯಿಕ, ಕೆ ಆರ್ ಪಾಟೀಲ, ಭೀಮಗೌಡ ನಾಯಿಕ, ವಿಠ್ಠಲ ಭಂಡಾರೆ, ಮಹಾಂತೇಶ ಕಾಂಬಳೆ,ಲಕ್ಷ್ಮಣ ಅವಳೆ, ನಿತೀನ ಪಾಟೀಲ, ಶ್ರೀಶೈಲ ಮಗದುಮ್ಮ, ಹಣಮಂತ ಗುರವ,ಲಕ್ಷ್ಮಣ ಬಾಡಗಿ,ಸಂತೋಷ ಬಾಡಗಿ ಮುಂತಾದವರು ಉಪಸ್ಥಿತರಿದ್ದರು.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ